ಅಕ್ಟೊಬರ್ ೧ ಕ್ಕೆ ಪರ್ಫೆಕ್ಟ್ ಗರ್ಲ್ ಆಗಲಿದ್ದಾರಂತೆ ಅದಿತಿ ಪ್ರಭುದೇವಾ?

in ಸಿನಿಮಾ 260 views

ಪ್ರಪಂಚಾನೇ ಒಂದು ರೌಂಡ್ ಹಾಕಿಕೊಂಡು ಬಂದರೂ ಸಿಗದಂತಹ ಚೆಲುವೆ ಈ ಅದಿತಿ ಪ್ರಭುದೇವ್, ಹಾಲಿನ ಕೆನೆಯಂತೆ ಬಿಳುಪಾಗಿರುವ ಈ ಮಿಲ್ಕಿ ಗರ್ಲ್ ನ ನಟನಾ ಕೌಶಲ್ಯ, ನಡವಳಿಕೆ, ಕನ್ನಡದ ಸಿನಿಮಾಗಳ ಬಗ್ಗೆ ಇರುವ ಒಲವು, ಕನ್ನಡ ಹಾಗೂ ಕನ್ನಡಿಗರ ಬಗ್ಗೆ ಮಾತನಾಡುವ  ಶೈಲಿಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಸುಂದರ ಮುಖ, ಬಳುಕುವ ನಡು, ಪಟಪಟ ಎಂದು ಮಾತನಾಡುವ ಪರಿಯಿಂದ ಅನೇಕ ಅಭಿಮಾನಿಗಳನ್ನು ಹೊಂದಿರುವ ಅದಿತಿ ಅವರ ಸಿನಿಮಾಗಳು ತಕ್ಕ ಮಟ್ಟ ಯಶಸ್ಸು ಕಾಣುತ್ತಿಲ್ಲ. ಆದರೆ ಇವರ ನಟನಾ…

Keep Reading

ಸಿಹಿಯಾಗಿರುವ ದಾಳಿಂಬೆಯ ಆರೋಗ್ಯ ಪುರಾಣ

in ಕನ್ನಡ ಆರೋಗ್ಯ/ಕನ್ನಡ ಮಾಹಿತಿ 380 views

ಸಿಹಿಯಾದ ಹಣ್ಣು ದಾಳಿಂಬೆ ಯಾರಿಗಿಷ್ಟ ಇಲ್ಲ ಹೇಳಿ? ಮಕ್ಕಳಿಂದ ಹಿಡಿದು ಹಿರಿಯರೂ ಇಷ್ಟಪಡುವ ಈ ಕೆಂಪಾದ ಹಣ್ಣು ಹೇರಳವಾದ ಪೌಷ್ಟಿಕಾಂಶಗಳಿಂದ ಕೂಡಿದೆ. ಪ್ರೊಟೀನ್ ಹಾಗೂ ವಿಟಮಿನ್ ಹಾಗೂ ನ್ಯೂಟ್ರೀನ್ ಗಳ ಆಗರವಾಗಿರುವ ದಾಳಿಂಬೆಯು ಲೀತ್ರೇಸಿ ಕುಟುಂಬಕ್ಕೆ ಸೇರಿದೆ. ಪೋಮೋಗ್ರನೇಟ್ ಎಂದು ಕರೆಯಲ್ಪಡುವ ದಾಳಿಂಬೆಯು ಹತ್ತು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಬಹಳ ಮುಖ್ಯವಾದ ಸಂಗತಿಯೆಂದರೆ ಇದು ದೇಹದಲ್ಲಿನ ಹಿಮೋಗ್ಲೋಬಿನ್ ಅಂಶ ಹೆಚ್ಚಿಸುವಲ್ಲಿ ನೆರವಾಗುತ್ತದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಜಂತುಹುಳಗಳ ನಿವಾರಣೆಗಾಗಿ ದಾಳಿಂಬೆ ಸೇವಿಸುವುದು ಉತ್ತಮ.ಹೊಟ್ಟೆಯಲ್ಲಿನ ಜಂತುಹುಳುಗಳ ನಾಶ ಮಾಡುವ…

Keep Reading

ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಈ ವಿದ್ಯಾರ್ಥಿಗಳಿಗೆ ಸಿಕ್ತು ಸರ್ಕಾರದಿಂದ ಭಾರಿ ಕೊಡುಗೆ

in ಕನ್ನಡ ಮಾಹಿತಿ 463 views

ಸರಕಾರಿ ಶಾಲೆ, ಕಾಲೇಜುಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಅದರಲ್ಲೂ ಇಂದಿನ ಸ್ಪಾರ್ಧಾತ್ಮಕ ಯುಗದಲ್ಲಿ ಪೋಷಕರೂ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಗಣಿಸಿ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸುವುದು ಸಾಮಾನ್ಯ ಎಂಬಂತಾಗಿದೆ. ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಈ ಮಧ್ಯೆ ಸರಕಾರಿ ಶಾಲೆಯಲ್ಲಿ ಓದಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಟಾಪರ್ ಆಗಿರುವ ಇಬ್ಬರು ವಿದ್ಯಾರ್ಥಿಗಳು ಶಿಕ್ಷಣ ಸಚಿವರಿಂದ ಕಾರನ್ನು ಉಡುಗೊರೆಯಾಗಿ ಪಡೆಯುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.ಹೌದು. ಆದರೆ…

Keep Reading

ರೈತನ ಮಾರು ವೇಶದಲ್ಲಿ ಸ್ಟೇಷನ್ ಗೆ ಹೋದ ಪ್ರಧಾನ ಮಂತ್ರಿ ನಂತರ ಮಾಡಿದ್ದೇನು ಗೊತ್ತಾ..?

in ಕನ್ನಡ ಮಾಹಿತಿ 1,529 views

ರೈತ ಎಂದರೆ ದೇಶದ ಅನ್ನದಾತ. ರೈತ ನಮ್ಮ ದೇಶದ ಬೆನ್ನೆಲುಬು ಆದರೆ ದೇಶಕ್ಕೆ ಅನ್ನ ನೀಡುವ ರೈತರು ಇಂದು ತುಂಬಾ ಕಷ್ಟದಲ್ಲಿ ಇದ್ದಾರೆ. ರೈತರು ಬೀಳುವ ಕಷ್ಟಗಳನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ನಮ್ಮ ದೇಶದ ಎಷ್ಟೋ ರೈತರು ಹಲವಾರು ಸಮಸ್ಯೆ ಸಂಕಷ್ಟಗಳಿಂದ ಪ್ರತಿವರ್ಷ ಸಾವಿರಾರು ಜನ ಆತ್ಮಹತ್ಯೆಯ ದಾರಿಯನ್ನು ಹಿಡಿಯುತ್ತಿದ್ದಾರೆ. ಇನ್ನು ದೇಶದ ಪ್ರಧಾನಿಯು ರೈತರ ಕಷ್ಟ ತಿಳಿಯಲು ರೈತರಂತೆ ವೇಷ ತೊಟ್ಟು ಪೋಲಿಸ್ ಸ್ಟೇಷನ್ ಗೆ ಹೋದರು. ಇದು ಯಾವುದೋ ಬೇರೆ ದೇಶದ ಕಥೆಯಲ್ಲ.…

Keep Reading

ಬೀಚ್ ಬಳಿ ಈಕೆ ಮಾಡಿದ ಒಂದೇ ಒಂದು ಪ್ಲಾನ್ ಪ್ರಪಂಚಾದ್ಯಂತ ವೈರಲ್ ಆಗಿದೆ…!

in ಕನ್ನಡ ಮಾಹಿತಿ 1,173 views

ಮನುಷ್ಯ ಏನನ್ನಾದರೂ ಸಹ ತಡೆದುಕೊಳ್ಳಬಲ್ಲ. ಆದರೆ ಹಸಿವನ್ನು ತಡೆಯಲು ಆಗುವುದಿಲ್ಲ. ಹಾಗಾಗಿ ಪ್ರಪಂಚದಲ್ಲಿ ಹಸಿವಿನಿಂದ ತುಂಬಾ ಜನ ಸಾವನ್ನಪ್ಪಿದ್ದಾರೆ. ಆದರೆ ವಿಚಿತ್ರ ಅಂದರೆ ದಿನಕ್ಕೆ ನೂರಾರು ಟನ್ ಆಹಾರವನ್ನು ನಾವೇ ವೇಸ್ಟ್ ಮಾಡುತ್ತಿದ್ದೇವೆ. ಎಲ್ಲಾ ಕೆಲಸಗಳನ್ನು ಸರ್ಕಾರವೇ ಮಾಡಲಿ ಎಂದು ಕೂರದೆ ಕೆಲವು ಜನ ಮುಂದೆ ಬಂದು ಒಳ್ಳೆಯ ಕೆಲಸಕ್ಕೆ ನಾಂದಿ ಹಾಡುತ್ತಾರೆ. ಅಂತಹವರು ಈ ಡಾಕ್ಟರ್. ಈಕೆಯ ಹೆಸರು ಈಸಾ ಫಾತಿಮಾ. ಚೆನ್ನೈನಲ್ಲಿ ಡಾಕ್ಟರ್ ಆಗಿರುವ ಈಕೆ ಒಂದು ದಿನ ದಿನಪತ್ರಿಕೆ ಓದುತ್ತಿದ್ದಾಗ ಜನಸಂಖ್ಯೆಯ ಎರಡು…

Keep Reading

ಸಿಲ್ಕ್ ಸ್ಮಿತಾ ಆಕೆಯ ಸೌಂದರ್ಯವೇ ಆಕೆಗೆ ಮುಳುವಾಯ್ತಾ..?

in ಮನರಂಜನೆ/ಸಿನಿಮಾ 386 views

ಸಿಲ್ಕ್ ಸ್ಮಿತಾ ಒಂದು ಕಾಲದ ದಕ್ಷಿಣ ಭಾರತ ಚಿತ್ರರಂಗದ ಸೆಕ್ಸ್ ಬಾಂಬ್ ಎಂದೇ ಗುರುತಿಸಿಕೊಂಡಿದ್ದ ಈ ಮಾದಕ ನಟಿ ಸುಮಾರು ಎರಡು ದಶಕ ದಕ್ಷಿಣ ಭಾರತದ ಚಿತ್ರರಂಗವನ್ನ ಆಳಿದಾಕ್ಕೆ. ಅದು ಎಂತಹ ಕಳಪೆಯ ಚಿತ್ರವೇ ಆಗಲಿ ಅದರಲ್ಲಿ ಸಿಲ್ಕ್ ಸ್ಮಿತಾರ ಒಂದು ಸಣ್ಣ ನೃತ್ಯ ಅಥವಾ ಆಕೆಯ ಒಂದು ಸಣ್ಣ ದೃಶ್ಯವಿದೆ ಎಂದರೆ ಆ ಚಿತ್ರವನ್ನು ನೋಡುವುದಕ್ಕೆ ಜನ ಮುಗಿಬೀಳುತ್ತಿದ್ದ ಕಾಲವೊಂದಿತ್ತು. ದುಂಡು ಮೈಕಟ್ಟಿನ ಈ ಕೃಷ್ಣಸುಂದರಿನ ಕಣ್ಣು ತುಂಬಿಕೊಳ್ಳುವುದಕ್ಕೆ ಜನ ಥಿಯೇಟರ್ ಮುಂದೆ ನುಗ್ಗುತ್ತಿದ್ದರು. ಈಕೆ…

Keep Reading

ಕಳೆದು ಹೋದ ಮೊಬೈಲ್ ಮತ್ತೆ ಸಿಕ್ಕಿದ್ದಾಗ ಅದರಲ್ಲಿದ್ದ ಭಯಾನಕ ಸೆಲ್ಫಿ ಯಾರದು ಗೊತ್ತಾ..?

in ಮನರಂಜನೆ 287 views

ಯುವಕನೊಬ್ಬ ಮನೆಯ ಪಕ್ಕದಲ್ಲಿ ಇರುವ ಅರಣ್ಯಕ್ಕೆ ಟ್ರಕ್ಕಿಂಗ್ ಹೋಗಿ ಅಲ್ಲಿ ತನ್ನ ಮೊಬೈಲ್ ಅನ್ನು ಕಳೆದುಕೊಂಡ. ನಂತರ ಆತನಿಗೆ ಹೇಗೋ ತನ್ನ ಮೊಬೈಲ್ ನ ಸಿಕ್ಕಿತು. ಆಗ ತನ್ನ ಮೊಬೈಲ್ ನ ಪೋಟೋ ಗ್ಯಾಲರಿಯನ್ನು ಓಪನ್ ಮಾಡಿದ ಯುವಕನಿಗೆ ದೊಡ್ಡ ಶಾಕ್ ಕಾದಿತ್ತು. ಕಾರಣ ಭಯಾನಕ ಎನಿಸುವಂತಹ ಸೆಲ್ಫಿ ಫೋಟೋಗಳು ಹಾಗೂ ವಿಡಿಯೋಗಳು ಆತನ ಮೊಬೈಲ್ ನಲ್ಲಿ ರೆಕಾರ್ಡ್ ಆಗಿತ್ತು. ಅಷ್ಟಕ್ಕೂ ಆ ಸೆಲ್ಫಿ ಹಾಗೂ ವಿಡಿಯೋಗಳನ್ನು ತೆಗೆದದು ಯಾರು..? ಆ ಪೋಟೋದಲ್ಲಿ ಇದದ್ದು ಯಾರು ಗೊತ್ತಾ..?…

Keep Reading

ಮದುವೆಯಾಗಿ 12 ದಿನಕ್ಕೆ ಪತಿ ವಿರುದ್ಧ ಕೇಸ್​​​​​​​…ಮ್ಯಾರೇಜ್ ಇಸ್ ಪಾಯ್ಸನ್​ ಅಂತಿದ್ದಾರೆ ಪೂನಂ ಪಾಂಡೆ

in ಮನರಂಜನೆ/ಸಿನಿಮಾ 426 views

ಫೇಮಸ್ ಆಗಬೇಕು, ಹಣ ಸಂಪಾದಿಸಿ ವೈಭವದ ಜೀವನದ ನಡೆಸಬೇಕು ಎಂಬ ಹುಚ್ಚು ಇರುವವರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಒಂದು ವೇಳೆ ಅವರು ಸೆಲಬ್ರಿಟಿಗಳಾಗಿದ್ದು ತಮಗೆ ಬೇಕಾದ ಪ್ರಚಾರ ದೊರೆಯದಿದ್ದಲ್ಲಿ ಸುಖಾ ಸುಮ್ಮನೆ ಜನರನ್ನು ಸೆಳೆಯಲು ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು, ಹಾಟ್ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿ ಲೈಕ್, ಕಮೆಂಟ್ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಬಾಲಿವುಡ್ ನಟಿ ಪೂನಂ ಪಾಂಡೆ ಕೂಡಾ ಮಾಡಿದ್ದು ಕೂಡಾ ಅದೇ. 2011 ವರ್ಲ್ಡ್​ ಕಪ್​ ಕ್ರಿಕೆಟ್​​​​​​​​ನಲ್ಲಿ ಇಂಡಿಯಾ ಹಾಗೂ…

Keep Reading

ನೀಲಗಿರಿ ಮರವನ್ನು ಬ್ಯಾನ್ ಮಾಡಿದ್ಯಾಕೆ ? ನಿಮ್ಮ ಮನೆ ಬಳಿ ಇದ್ದರೆ ಏನಾಗುತ್ತೆ ಗೊತ್ತಾ..?

in ಕನ್ನಡ ಮಾಹಿತಿ 1,207 views

ಫೆಬ್ರವರಿ 23, 2017 ರಂದು ಕರ್ನಾಟಕದ ಹೈಕೋರ್ಟ್ ಒಂದು ತೀರ್ಪನ್ನು ನೀಡುತ್ತದೆ. ಇನ್ನು ಮುಂದೆ ಯಾರು ತಮ್ಮ ಜಮೀನುಗಳಲ್ಲಿ ಮತ್ತೆ ತಮ್ಮ ಜಾಗಗಳಲ್ಲಿ ಯಾವುದೇ ಕಾರಣಕ್ಕೂ ನೀಲಗಿರಿ ಮರವನ್ನ ಬೆಳೆಸಬಾರದು ಇನ್ಮುಂದೆ ನೀಲಗಿರಿ ಮರವನ್ನ ಬೆಳೆಸುವುದು ನಿಷೇಧಿಸಲಾಗಿದೆ ಎಂಬ ತೀರ್ಪನ್ನ ಕೊಡುತ್ತದೆ. ಏನಿದು..? ನೀಲಗಿರಿ ಮರವನ್ನ ಬೆಳೆಸುವುದರಿಂದ ಯಾರಿಗೆ ಏನು ತೊಂದರೆ ಆಗುತ್ತೆ..? ಅದನ್ನ ಯಾಕೆ ಬ್ಯಾನ್ ಮಾಡಿದರು ಅಂತೀರಾ..? ವೈಜ್ಞಾನಿಕವಾಗಿ ದೃಢ ಪಟ್ಟಿರುವ ಮಾಹಿತಿಯ ಪ್ರಕಾರ ಎಲ್ಲ ಜಾತಿಯ ಮರಗಳಿಗಿಂತ ಅತಿ ಹೆಚ್ಚು ನೀರನ್ನ ಅಂತರ್ಜಾಲ…

Keep Reading

ಕೊನೆಗೂ ತನ್ನ ಪ್ರಿಯತಮೆ ಹಾಗೂ ವಿವಾಹದ ಬಗ್ಗೆ ಸುಳಿವು ಕೊಟ್ಟ ಶೈನ್ ಶೆಟ್ಟಿ!

in ಮನರಂಜನೆ 615 views

ಬಿಗ್ ಬಾಸ್ ನಂತಹ  ರಿಯಾಲಿಟಿ ಶೋ ಗಳಿಂದ ಸಾಕಷ್ಟು ಜನರ ಬದುಕು ಬದಲಾಗುತ್ತದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಶೈನ್ ಶೆಟ್ಟಿ ಅವರು.  ಬಿಗ್ ಬಾಸ್ ಸೀಸನ್  ೭ ರಲ್ಲಿ ತಮ್ಮ ಸಾಮಾನ್ಯ ನಡುವಳಿಕೆ, ಮಾತು, ನಗುಮುಖ ಹಾಗೂ ಸದಸ್ಯರ ಜೊತೆ ಬೆರೆಯುತ್ತಿದ್ದ ಪರಿಯಿಂದ ಜನರ ಮನಸ್ಸು ಗೆದ್ದು ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡು ಸೀಸನ್ ವಿನ್ನರ್ ಆದವರು ನಟ ಶೈನ್ ಶೆಟ್ಟಿ ಅವರು. ಬಿಗ್ ಬಾಸ್ ವೇದಿಕೆಯಲ್ಲಿ ತಮ್ಮ ಜೀವನದ ಕೆಲವು ಕಹಿ ಘಟನೆಗಳು ಹಾಗೂ ನೋವು ನಲಿವುಗಳನ್ನು…

Keep Reading

1 264 265 266
Go to Top