ಬೀಚ್ ಬಳಿ ಈಕೆ ಮಾಡಿದ ಒಂದೇ ಒಂದು ಪ್ಲಾನ್ ಪ್ರಪಂಚಾದ್ಯಂತ ವೈರಲ್ ಆಗಿದೆ…!

in ಕನ್ನಡ ಮಾಹಿತಿ 1,173 views

ಮನುಷ್ಯ ಏನನ್ನಾದರೂ ಸಹ ತಡೆದುಕೊಳ್ಳಬಲ್ಲ. ಆದರೆ ಹಸಿವನ್ನು ತಡೆಯಲು ಆಗುವುದಿಲ್ಲ. ಹಾಗಾಗಿ ಪ್ರಪಂಚದಲ್ಲಿ ಹಸಿವಿನಿಂದ ತುಂಬಾ ಜನ ಸಾವನ್ನಪ್ಪಿದ್ದಾರೆ. ಆದರೆ ವಿಚಿತ್ರ ಅಂದರೆ ದಿನಕ್ಕೆ ನೂರಾರು ಟನ್ ಆಹಾರವನ್ನು ನಾವೇ ವೇಸ್ಟ್ ಮಾಡುತ್ತಿದ್ದೇವೆ. ಎಲ್ಲಾ ಕೆಲಸಗಳನ್ನು ಸರ್ಕಾರವೇ ಮಾಡಲಿ ಎಂದು ಕೂರದೆ ಕೆಲವು ಜನ ಮುಂದೆ ಬಂದು ಒಳ್ಳೆಯ ಕೆಲಸಕ್ಕೆ ನಾಂದಿ ಹಾಡುತ್ತಾರೆ. ಅಂತಹವರು ಈ ಡಾಕ್ಟರ್. ಈಕೆಯ ಹೆಸರು ಈಸಾ ಫಾತಿಮಾ. ಚೆನ್ನೈನಲ್ಲಿ ಡಾಕ್ಟರ್ ಆಗಿರುವ ಈಕೆ ಒಂದು ದಿನ ದಿನಪತ್ರಿಕೆ ಓದುತ್ತಿದ್ದಾಗ ಜನಸಂಖ್ಯೆಯ ಎರಡು ಪಟ್ಟು ಆಹಾರವನ್ನು ಜನ ವೇಸ್ಟ್ ಮಾಡುತ್ತಿದ್ದಾರೆ ಎಂದು ಓದಿದ್ದರು. ಈ ನ್ಯೂಸ್ ಡಾಕ್ಟರ್ ಈಸಾ ಫಾತಿಮಾಗೆ ಎಲ್ಲಿಲ್ಲದಂತೆ ಕಾಡಿತ್ತು. ಕೊನೆಗೆ ಈ ವಿಷಯವಾಗಿ ತಾನು ಏನನ್ನಾದರೂ ಮಾಡಬೇಕೆಂದು ಭಾವಿಸಿದ ಈಸಾ ಫಾತಿಮಾ ಅವರು ಒಂದು ಆಲೋಚನೆ ಮಾಡುತ್ತಾರೆ. ಅದರಂತೆ ಒಂದು ನಿರ್ಧಾರಕ್ಕೆ ಬಂದ ಫಾತಿಮಾ ಕಮಿನಿಟಿ ಫ್ರಿಡ್ಜ್ ಅನ್ನುವ ವಿನೂತನ ಪ್ಲಾನ್ ಮಾಡಿ ಅದನ್ನು ಕಾರ್ಯ ರೂಪಕ್ಕೆ ತರುತ್ತಾರೆ.

ಚೆನ್ನೈನ ಇಡ್ ವರ್ಡ್ ಬೀಚ್ ಹತ್ತಿರ ಒಂದು ದೊಡ್ಡಾದಾದ ಫ್ರಿಡ್ಜ್ ಅನ್ನು ಖರೀದಿ ಮಾಡಿ ತಂದು ಇಟ್ಟರು. ಇದರ ಉದ್ದೇಶವೇನೆಂದರೆ ತುಂಬಾ ಜನ ತಮ್ಮಗೆ ಇಷ್ಟವಿಲ್ಲದ ಆಹಾರವನ್ನು ಕಸದ ತೊಟ್ಟಿಗೆ ಹಾಕುತ್ತಾರೆ. ಇನ್ನೂ ಕೆಲವರು ಯಾರಿಗೆ ಕೊಡಬೇಕು ಎಂದು ತಿಳಿಯದೆ ಬಿಸಾಕುತ್ತಾರೆ. ಅಂತಹವರು ಆಹಾರವನ್ನು ಬಿಸಾಕದೆ ಈ ಫ್ರಿಡ್ಜಿನಲ್ಲಿ ತಂದು ಇಡಬಹುದು. ಈ ಕಮ್ಯೂನಿಟಿ ಫ್ರಿಡ್ಜ್ ನಲ್ಲಿ ಇರುವ ಆಹಾರವನ್ನು ಯಾರೂ ಹಸಿವಿನಿಂದ ಇರುತ್ತಾರೋ, ಯಾರಿಗೆ ಅವಶ್ಯಕತೆ ಇದೆಯೋ ಅವರು ಬಂದು ಅವರಿಗೆ ಇಷ್ಟವಾದ ಆಹಾರವನ್ನು ಯಾವುದೇ ಹಣ ಕೊಡದೆ ತಿನ್ನಬಹುದು. ಈ ವಿಧಾನ ಅಭೂತಪೂರ್ವ ಯಶಸ್ಸನ್ನು ಕಾಣುತ್ತಿದೆ. ಕೆಲವು ಜನ ಹಾಗೂ ಶಾಲೆಯ ಮಕ್ಕಳು ಪ್ರತಿದಿನ ಏನಾದರೂ ಒಂದು ಆಹಾರವನ್ನು ತಂದು ಫ್ರಿಡ್ಜಿನಲ್ಲಿ ಇಡುತ್ತಿದ್ದಾರೆ. ಅಷ್ಟೇ ಅಲ್ಲದೆ ತಾವು ಉಪಯೋಗಿಸದೆ ಇರುವ ಬಟ್ಟೆ, ಚಪ್ಪಲಿ ಇತರೆ ವಸ್ತುಗಳನ್ನು ಅಲ್ಲಿ ತಂದು ಇಡುತ್ತಿದ್ದಾರೆ.

ಡಾಕ್ಟರ್ ಈಸಾ ಫಾತಿಮಾ ಅವರ ಒಂದು ಆಲೋಚನೆ ತುಂಬಾ ಜನರ ಹಸಿವು ನೀಗಿಸುತ್ತಿದೆ. ಈಗ ಬೆಂಗಳೂರಿನಲ್ಲೂ ಸಹ ಈ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ತಿನ್ನಲು ಊಟ ಇಲ್ಲದೆ ಬರಿ ನೀರು ಕುಡಿದು ಮಲಗುತ್ತಿದ್ದ ಅದೇಷ್ಟೋ ಜನ ಈ ಫ್ರಿಡ್ಜ್ ನಲ್ಲಿ ಇರುವ ಆಹಾರವನ್ನು ಸೇವಿಸಿ ಆಹಾರದ ಹಸಿವನ್ನು ನಿಗಿಸಿಕೊಳ್ಳುತ್ತಿದ್ದಾರೆ. ನಮಗೆ ಹೆಚ್ಚಾದ ಊಟ ಬೇರೆಯವರ ಹೊಟ್ಟೆ ತುಂಬಿಸುತ್ತದೆ ಅನ್ನುವುದಾದರೆ ಅದಕ್ಕಿಂತ ಸಂತೃಪ್ತಿ ಇನ್ನೊಂದಿಲ್ಲ ಅಲ್ಲವೇ? ಹಸಿವಿನಿಂದ ನರಾಳಾಡುತ್ತಿದ್ದ ಅದೆಷ್ಟೋ ಜನರ ಹೊಟ್ಟೆ ತುಂಬಿಸುವ ಕೆಲಸ ಮಾಡಿದ ಡಾಕ್ಟರ್ ಫಾತಿಮಾ ಅವರ ಒಳ್ಳೆಯತನ ಶ್ಲಾಘನೀಯವಾದದ್ದು.

– ಸುಷ್ಮಿತಾ

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದುಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Share this on...