12 പവന്‍ സ്വര്‍ണം വലിച്ചെറിഞ്ഞ് ബസിലെ യാത്രക്കാരി!കാരണം കേട്ട് തലയിൽ കൈ വെച്ച് യാത്രക്കാർ

in News 29 views

12 പവന്‍ സ്വര്‍ണം വലിച്ചെറിഞ്ഞ് ബസിലെ യാത്രക്കാരി!കാരണം കേട്ട് തലയിൽ കൈ വെച്ച് യാത്രക്കാർ.അബദ്ധങ്ങൾ ആർക്കും പറ്റാറുണ്ട് എന്നാൽ സുൽത്താൻ ബത്തേരി ചുള്ളിയോട് കൈതക്കുന്നു വീട്ടിൽ കൗലത്തിനു പിണഞ്ഞ അബന്ധമാണ് ഇപ്പോൾ സോഷ്യൽ മീഡിയയിൽ വൈറൽ ആകുന്നത്.കോട്ടയത്തു നിന്നും സുൽത്താൻ ബത്തേരിക്ക് ഉള്ള യാത്രക്ക് ഇടയിൽ 12 പവൻ സ്വാർണാഭരണമാണ് കൗലത് ബസ്സിൽ നിന്നും വലിച്ചെറിഞ്ഞത്.വീടുകളിൽ പണി എടുത്തിട്ടാണ് തൗലത് ജീവിക്കുന്നത്.ഇതിനി ഇടയിൽ ഇവർ കുറച്ചു സ്വാർണ്ണം പണയം വെച്ചിരുന്നു.ബാങ്കിൽ പണയം വെച്ചിരുന്ന ഗോൾഡ് തിരിച്ചു എടുത്തു…

Keep Reading

മലയാളികളുടെ പ്രിയ നെടുമുടി വേണു വിട വാങ്ങി ….

in News 33 views

മലയാളികളുടെ പ്രിയപ്പെട്ട നടനാണ് നെടുമുടി വേണു വ്യത്യസ്തമായ ഒട്ടേറെ കഥാപാത്രങ്ങളെ കൊണ്ട് സിനിമാ പ്രേമികളുടെ ഇഷ്ടതാരമായി മാറുകയായിരുന്നു അദ്ധേഹം അദ്ധേഹത്തിൻ്റെ ആരോഗ്യനിലയെ സംബന്ധിച്ചുള്ള വിവരങ്ങൾ സോഷ്യൽ മീഡിയയിൽ കഴിഞ്ഞ ദിവസങ്ങളിൽ ഏറെ വാർത്തയായിരുന്നു അദ്ധേഹത്തിൻ്റെ ആരോഗ്യ നില മോഷമായത് മുതൽ പ്രാർഥനയിലാണ് താരത്തിൻ്റ ആരാധകരും സിനിമാ ലോകവും അദ്ധേഹം പൂർവ്വാ ദികം ആരോഗ്യ വാനായി അദ്ധേഹം തിരികെ എത്തും എന്ന പ്രതീക്ഷയിലായിരുന്നു എല്ലാവരും ദേഹാ അസ്വസ്തതകൾ കാരണമായിട്ടാണ് അദ്ധേഹത്തെ ഹോസ്പിറ്റലിൽ എത്തിച്ചത് എന്നായിരുന്നു റിപ്പോർട്ടുകൾ കഴിഞ്ഞ ദിവസം…

Keep Reading

ജയിലിൽ പൊട്ടിക്കരഞ്ഞ് സൂരജ് നിർണ്ണായക വിധി ഇന്ന് തൂക്കുകയർ ഉറപ്പിച്ചു എല്ലാവരും

in News 47 views

ഉത്ര വധക്കേസിൽ സൂരജിൻ്റെ കുടുംബാംഗങ്ങളെയും അറസ്റ്റ് ചെയ്യാനൊരുങ്ങി ക്രൈം ബ്രാഞ്ച്. സൂരജിൻ്റെ അമ്മയെയും ചോദ്യം ചെയ്യാനായി അന്വേഷണസംഘം കസ്റ്റഡിയിലെടുത്തു. കൊട്ടാരക്കര ക്രൈം ബ്രാഞ്ച് ഓഫീസിലാണ് ഇവരെ ചോദ്യം ചെയ്യുന്നത്. ഉത്രയുടെ സ്വര്‍ണം തട്ടിയെടുത്തതിൽ അടക്കം സൂരജിൻ്റെ അച്ഛൻ സുരേന്ദ്രന് പ്രധാനപങ്കുണ്ടെന്നാണ് റൂറൽ എസ് പി ഹരിശങ്കറിനെ ഉദ്ധരിച്ചുള്ള റിപ്പോര്‍ട്ടുകള്‍. ഇതിനിടയിൽ ബാങ്ക് ലോക്കറിൽ നിന്ന് സൂരജ് എടുത്ത ഉത്രയുടെ സ്വര്‍ണാഭരണങ്ങള്‍ റബര്‍ തോട്ടത്തിൽ കുഴിച്ചിട്ട നിലയിൽ പോലീസ് കണ്ടെത്തി. 38 പവനോളം ആഭരണങ്ങളാണ് പോലീസ് കണ്ടെത്തിയത്. സൂരജിൻ്റെ…

Keep Reading

ಇನ್ನೋಬ್ಬರನ್ನು ಹೀಯಾಳಿಸುವ ಮುಂಚೆ ನಮ್ಮ ಯೋಗ್ಯತೆ ತಿಳಿದಿರಲಿ..!

in ಮನರಂಜನೆ/ಸಿನಿಮಾ 1,931 views

ಕೆಲವು ದಿನಗಳ ಹಿಂದೆ ಫೇಸ್ಬುಕ್ ಮತ್ತು ವಾಟ್ಸ್ಅಪ್ ಗಳಲ್ಲಿ ಈ ಹುಡುಗನ ಫೋಟೋ ತುಂಬಾನೇ ವೈರಲ್ ಆಗಿತ್ತು. ಕೆಲವರಂತೂ ಈ ಹುಡುಗನ ಫೋಟೋ ಹಾಕಿ ದೇವರೇ ನಿನಗೆ ಕಣ್ಣಿಲ್ವಾ? ಕರುಣೆ ಇಲ್ಲವೇ? ಈ ಹುಡುಗನಿಗೆ ಇಂತಹ ಹುಡುಗಿನಾ? ನಾವೇನು ಕರ್ಮ ಮಾಡಿದ್ದೀವಿ. ಹಾಗೆ ಹೀಗೆ ಅಂತ ಫೇಸ್ಬುಕ್ ಮತ್ತು ವಾಟ್ಸ್ಅಪ್ ಗಳಲ್ಲಿ ಟ್ರೋಲ್ ಮಾಡಿದ್ದರು. ಆದರೆ ಅವನು ಯಾರು? ಅವನು ಮಾಡಿರುವ ಸಾಧನೆ ಏನು? ಅವನ ಹಿನ್ನೆಲೆ ಏನು? ಅನ್ನುವುದನ್ನು ತಿಳಿದುಕೊಳ್ಳುವುದಕ್ಕೆ ತುಂಬಾ ಜನ ಪ್ರಯತ್ನವೇ ಪಡಲಿಲ್ಲ.…

Keep Reading

ಸೆಲ್ಯೂಟ್ SPB ಸರ್…

in ಮನರಂಜನೆ/ಸಿನಿಮಾ 147 views

ಇಡಿ ಭಾರತವೇ ತನ್ನತ್ತ ನೋಡುವಂತೆ ಮಾಡಿರುವ ನಮ್ಮೆಲ್ಲರ ಸಂಗೀತಕ್ಕೆ ಸಾಮ್ರಾಟನಾಗಿದ್ದ ಎಸ್ ಪಿ ಬಾಲಸುಬ್ರಮನ್ಯ ಗುರುಗಳಿಗೆ ನಮ್ಮೆಲ್ಲರ ವಂದನೆಗಳು. ಹಾಗೆ ಕೊನೆಯ ಬಾರಿ #ಅಂಬಿನಮನ# ಎನ್ನುವ ಕಾರ್ಯಕ್ರಮ ನಡೆಸಿಕೊಟ್ಟು ಅಂಬಿ ಇನ್ನು ನಮ್ಮ ಜೊತೆಗೆ ಜೀವಂತ ವಾಗಿದ್ದರೆ ಎಂದು ರೆಬೆಲ್ ಅವರ ಕಾಲಕ್ಕೆ ತಮ್ಮ ಕಂಠದಿಂದ ಕರೆದುಕೊಂಡು ಹೋಗಿದ್ದ ಆ ಗಾನಗಾರುಡಿಗನೇ SPB ಸರ್. ಅವತ್ತು ಸುಮಲತಾ ಮೇಡಂ ಅಂಬಿಯ ಪ್ರತಿಯೊಂದು ಕ್ಷಣಗಳು ತಾಜಾವಾಗಿಸಿದ್ದರು ನಮ್ಮ ಎಸ್ ಪಿ ಬಿ ಸರ್.  ನಮ್ಮ ಕರುನಾಡನ್ನು ತನ್ನ ಕರುನಾಡು…

Keep Reading

ನಮ್ಮ ಸಿಂಗರ್ಸ್ ಒಂದು ಹಾಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..?

in ಮನರಂಜನೆ/ಸಿನಿಮಾ 3,762 views

ಒಂದು ಕಾಲದಲ್ಲಿ ಟಾಪ್ ಸಿಂಗರ್ಸ್ ಒಂದು ಹಾಡನ್ನು ಹಾಡುವುದಕ್ಕೆ ಕೇವಲ ಒಂದು ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರಂತೆ. ಆದರೆ ಈಗ ಕಾಲ ಬದಲಾಗಿದೆ ಹಾಗೇ ಈಗೀನ ಸಿಂಗರ್ಸ್ ನ ಸಂಭಾವನೆಯೂ ಸಹ ಬದಲಾಗಿದೆ. ಈ ಹಿಂದೆ ಒಂದು ಸಿನಿಮಾದ ಎಲ್ಲಾ ಹಾಡುಗಳನ್ನು ಒಬ್ಬರೇ ಸಿಂಗರ್ ಹಾಡುತ್ತಿದ್ದರು. ಈಗ ಪ್ರತಿಯೊಂದು ಹಾಡನ್ನು ಬೇರೆ-ಬೇರೆ ಸಿಂಗರ್ ಹಾಡುತ್ತಾರೆ. ಹಾಗಾದರೆ ಕನ್ನಡದ ಈ ಖ್ಯಾತ ಸಿಂಗರ್ಸ್ ಒಂದು ಹಾಡು ಹಾಡುವುದಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂದು ಗೊತ್ತಾ..? ಕನ್ನಡದ ಗಾಯಕಿಯರಲ್ಲಿ ಹೆಚ್ಚು…

Keep Reading

ಪ್ರಶಾಂತ್ ಸಂಬರಗಿ ಅವ್ರಿಗೆ ಹೀಗೊಂದು ಪ್ರಶ್ನೆ..

in ಸಿನಿಮಾ 264 views

ಒಂದು ವಾರದ ಹಿಂದೆ ಮಾಧ್ಯಮದ ಮುಖಾಂತರ ಮಾತನಾಡಿದ್ರಿ ನಾನು ಪ್ರತಿಯೊಬ್ಬರ ಡೀಟೇಲ್ಸ್ ಕೊಡುತ್ತೇನೆ ಎಂದು ಇಂದು ಎಲ್ಲಿಗೆ ಹೋದ್ರಿ? ಸೋಮವಾರ ವಿಧಾನಸಭಾ ಕಲಾಪ ಇರತ್ತೆ ಅವತ್ತು ನಾನು ಕೊಡೊ ಡೀಟೇಲ್ಸ್ ಅಲ್ಲಿ ಮಾತೆತ್ತಬೇಕು ಇಡಿ ರಾಜ್ಯಕ್ಕೆ ಗೊತ್ತಾಗ್ಬೇಕು ಎಷ್ಟು ಜನ ಇದಾರೆ ಅಂತಾ ! ಅಲ್ಲದೆ ಎಷ್ಟೋ ಹೆಸರುಗಳನ್ನ ಹೇಳದೆ ವಯಸ್ಸು, ಅಷ್ಟು ಫಿಲಂ, ಇಷ್ಟು ಫಿಲಂ ಅಂತಾ ಮಾಡಿದ್ದಾರೆ ಅಂತಾ ಹೇಳಿ  ಮಾತಾಡಿದ್ದೀರಿ. ಆದ್ರೆ ಎಲ್ಲಿದೀರಿ ಇವತ್ತು? ಮೊದಲೇ ನಮ್ಮ ಕನ್ನಡ ಚಿತ್ರ ರಂಗ ಕೊರೊನದಿಂದ…

Keep Reading

ಮುಖದ ಚರ್ಮದ ಸುಕ್ಕು ಅಥವಾ ನೆರಿಗೆ ಕಡಿಮೆ ಮಾಡಲು ಏನು ಮಾಡಬೇಕು? ಇಲ್ಲಿದೆ ಉಪಾಯ

in ಕನ್ನಡ ಆರೋಗ್ಯ/ಕನ್ನಡ ಮಾಹಿತಿ 650 views

ಸೌಂದರ್ಯ, ಅದರಲ್ಲಿಯೂ ಮುಖದ ಸೌಂದರ್ಯದ ಬಗ್ಗೆ ಯಾರಿಗೆ ತಾನೆ ಕಾಳಜಿ ಇರಲ್ಲ ಹೇಳಿ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಮುಖದಲ್ಲಿ ಹೆಚ್ಚಾಗಿ ಸುಕ್ಕು ಅಥವಾ ನೆರಿಗೆಗಳು ಕಂಡುಬರುತ್ತವೆ. ನಮ್ಮ ಆಧುನಿಕ ಜೀವನ ಶೈಲಿ, ಕೆಟ್ಟ ಆಹಾರ ಪದ್ಧತಿಯಿಂದಾಗಿ ಇಂದು 30 ವರ್ಷದವರೂ ಕೂಡ 40 ವರ್ಷದವರಂತೆ ಕಾಣುವಂತಾಗಿದೆ. ಈ ನೆರಿಗೆ ಅಥವಾ ಸುಕ್ಕನ್ನು ಕಡಿಮೆ ಮಾಡಲು ಯಾವುದೋ ಥೆರಪಿ ಅಥವಾ ಬೊಟೊಕ್ಸ್ ಮೊರೆ ಹೋಗಬೇಕಿಲ್ಲ. ನಮ್ಮ ಆಹಾರ ಪದ್ಧತಿಯ ಜತೆಗೆ ಮನೆಯಲ್ಲಿಯೇ ಹಲವಾರು ಕ್ರಮಗಳನ್ನು ಕೈಗೊಳ್ಳಬಹುದು. ಹೆಚ್ಚು…

Keep Reading

ಬಾರದೂರಿಗೆ ಪಯಣಿಸಿದ ಸ್ವರ ಸಾಮ್ರಾಟ; ಎಸ್ ಪಿಬಿ ಕುರಿತು ಇಲ್ಲಿದೆ ಗೊತ್ತಿಲ್ಲದ ಹಲವು ಸಂಗತಿ

in ಮನರಂಜನೆ/ಸಿನಿಮಾ 640 views

ಗಾನ ಗಾರುಡಿಗ, ಸ್ವರ ಸಾಮ್ರಾಟ ಎಸ್ ಪಿ ಬಾಲಸುಬ್ರಹ್ಮಣ್ಯಂ ಚೆನ್ನೈ ನ ಎಂಜಿಎಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.ಆ.5ರಂದು ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವೈದ್ಯರ ಸಹಲೆ ಮೇರೆಗೆ ಆಸ್ಪತ್ರೆಗೆದಾಖಲಾಗಿದ್ದರು. ಆ.13ರ ಬಳಿಕ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಆದರೆ ಇತ್ತೀಚೆಗೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಶೀಘ್ರವೇ ಗುಣಮುಖರಾಗಿ ಮನಗೆ ಮರಳಿದ್ದಾರೆ ಎಂದು ಹೇಳಲಾಗಿತ್ತು. ಆರೋಗ್ಯ ಸುಧಾರಿಸಿ ಬಂದು ಗಾನ ಕೋಗಿಲೆ ಎಸ್ ಪಿಬಿ ಮತ್ತೆ ಹಾಡು ಹಾಡಲಿದ್ದಾರೆ ಎಂದು ಕೋಟ್ಯಂತರ ಅಭಿಮಾನಿಗಳು ಕಾದಿದ್ದರು. ಆದರೆ ಸೆ.25ರಂದು ಮಧ್ಯಾಹ್ನ…

Keep Reading

Go to Top