ಕೊನೆಗೂ ತನ್ನ ಪ್ರಿಯತಮೆ ಹಾಗೂ ವಿವಾಹದ ಬಗ್ಗೆ ಸುಳಿವು ಕೊಟ್ಟ ಶೈನ್ ಶೆಟ್ಟಿ!

in ಮನರಂಜನೆ 615 views

ಬಿಗ್ ಬಾಸ್ ನಂತಹ  ರಿಯಾಲಿಟಿ ಶೋ ಗಳಿಂದ ಸಾಕಷ್ಟು ಜನರ ಬದುಕು ಬದಲಾಗುತ್ತದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಶೈನ್ ಶೆಟ್ಟಿ ಅವರು.  ಬಿಗ್ ಬಾಸ್ ಸೀಸನ್  ೭ ರಲ್ಲಿ ತಮ್ಮ ಸಾಮಾನ್ಯ ನಡುವಳಿಕೆ, ಮಾತು, ನಗುಮುಖ ಹಾಗೂ ಸದಸ್ಯರ ಜೊತೆ ಬೆರೆಯುತ್ತಿದ್ದ ಪರಿಯಿಂದ ಜನರ ಮನಸ್ಸು ಗೆದ್ದು ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡು ಸೀಸನ್ ವಿನ್ನರ್ ಆದವರು ನಟ ಶೈನ್ ಶೆಟ್ಟಿ ಅವರು. ಬಿಗ್ ಬಾಸ್ ವೇದಿಕೆಯಲ್ಲಿ ತಮ್ಮ ಜೀವನದ ಕೆಲವು ಕಹಿ ಘಟನೆಗಳು ಹಾಗೂ ನೋವು ನಲಿವುಗಳನ್ನು ಹಂಚಿಕೊಳ್ಳುತ್ತಾ ಸಾಕಷ್ಟು ಜನರ ಬದುಕಿನಲ್ಲಿ ಸ್ಪೂರ್ತಿಯನ್ನು ಕೂಡ ತುಂಬಿದ್ದರು. ಅವರ ಬದುಕನ್ನು ನೋಡಿದರೆ ಒಂದು ಚಮತ್ಕಾರವೇ ಅನಿಸುತ್ತದೆ. ಮೊದಮೊದಲು ಕಲರ್ಸ್ ವಾಹಿನಿಯಲ್ಲಿ ಪ್ರಾಸಾರ ವಾಗುತ್ತ ಕಿರುತೆರೆಯಲ್ಲಿ ಟ್ರೆಂಡ್ ಸೆಟ್ ಮಾಡಿದ್ದ ಧಾರಾವಾಹಿ ಲಕ್ಷ್ಮಿ ಬಾರಮ್ಮ ದಲ್ಲಿ ಚಂದನ್ ಪಾತ್ರಕ್ಕೆ ಬದಲಾಗಿ ಬಂದ ಇವರು ಅಪಾರ ಜನಮನ್ನಣೆಯನ್ನು ಪಡೆದುಕೊಂಡಿದ್ದರು. ಸುಮಾರು ಎರಡು ವರುಷಗಳ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ನಾಯಕನಾಗಿ ಕಾಣಿಸಿಕೊಂಡ ಇವರು ಅಂದೇ ಅಪಾರ ರೀತಿಯ ಖ್ಯಾತಿಯನ್ನು ಪಡೆದುಕೊಂಡಿದ್ದರು. ಧಾರಾವಾಹಿಯಲ್ಲಿ ಒಳ್ಳೆಯ ಹಣ ಹಾಗೂ ಖ್ಯಾತಿಗಳಿಸಿದ್ದರು.  ಸಿನಿಮಾ ಹುಚ್ಚು ಅವರನ್ನು ಧಾರಾವಾಹಿ ಇಂದ ಹೊರ ಬರುವಂತೆ ಮಾಡಿತು. ಸಿನಿಮಾದ ಕನಸು ಅವರ ಮನಸ್ಸಿನಲ್ಲಿ ಬೆಟ್ಟದಷ್ಟಿತ್ತು.ಇದಲ್ಲದೆ ಸತತ ಪ್ರಯತ್ನವನ್ನು ಕೂಡ ಮಾಡಿದ್ದರು. ಆದರೆ ಅವರ ಸಿನಿಮಾದ ಹಾದಿ ಅಷ್ಟು ಸುಗಮವಾಗಿರಲಿಲ್ಲ.

ಸಿನಿಮಾ ಹುಚ್ಚಿನಿಂದ ಶೈನ್ ಇದ್ದ ಹಣವನೆಲ್ಲ ಕಳೆದುಕೊಂಡರು. ಸುಖದ ಕಾಲದಲ್ಲಿದ್ದ ಸ್ನೇಹಿತರು ಕಷ್ಟಕಾಲದಲ್ಲಿ ಕಾಣಿಸಿಕೊಳ್ಳಲಿಲ್ಲ.ಶೈನ್ ಅವರಿಗೆ ವಿಪರೀತಾ ಕೋಪವಿತ್ತು ಆದರೆ ಬಿಗ್ ಬಾಸ್ ಮನೆಗೆ ಹೋದ ಮೇಲೆ ಸಿಟ್ಟು ಕಡಿಮೆಯಾಗಿದೆ. ಸೀರಿಯಲ್ ಮಾಡುವಾಗ ಪ್ರತಿನಿತ್ಯ ಅವರ ಮನೆಗೆ ಅವನ  ಸಾಕಷ್ಟು ಸ್ನೇಹಿತರು ಬರುತ್ತಿದ್ದರು, ಮನೆಯಲ್ಲಿಯೇ ಪಾರ್ಟಿ ಸಹ ಮಾಡುತ್ತಿದ್ದರು. ಎಲ್ಲದಕ್ಕೂ ಶೈನ್ ಅವರೇ ಖರ್ಚುಮಾಡುತ್ತಿದ್ದರು. ಆದರೆ ಧಾರವಾಹಿ ಬಿಟ್ಟ ಮೇಲೆ ಅವರನ್ನು ಎಲ್ಲರು ಬಿಟ್ಟುಬಿಟ್ಟರು. ಧಾರಾವಾಹಿ ಮಾಡಬೇಕದರೆ ಹಣ ಸಂಪಾಧನೆ ಚೆನ್ನಾಗಿಯೇ ಮಾಡುತ್ತಿದ್ದರು ಆದರೆ ಸಿನಿಮಾ ಮಾಡಬೇಕು ಎಂಬ ಹುಚ್ಚು ಕನಸಿನಿಂದ ಎಲ್ಲಾ ಹಣವನ್ನು ಕಳೆದುಕೊಂಡರು.

ಅವರು ಗಡ್ಡ ಬಿಡಲು ಮುಖ್ಯ ಕಾರಣವೇ ಸಿನಿಮಾ. ಇದಕ್ಕಾಗಿ ಬಾರಿ ಹಣ ಖರ್ಚು ಮಾಡಿ ಫೋಟೋ ಶೋಟ್ ಎಲ್ಲವನ್ನು ಮಾಡಿಸಿದ್ದರು. ಸಿನಿಮಾಗೋಸ್ಕರ ಬಹಳ ಕಷ್ಟಪಟ್ಟಿದ್ದರು. ಸಾಕಷ್ಟು ಕಲಾವಿದರನ್ನು ಸಹ ಬೇಟಿಯಾದರು, ಆದರೆ ಸಿನಿಮಾ ಯಾಕೋ ನಾನಾ ಕಾರಣದಿಂದ ಪ್ರಾರಂಭವಾಗಲೇ ಇಲ್ಲ.ಸಾಲಗಳು ಹೆಚ್ಚಾಗ ತೊಡಗಿದವು. ಇತ್ತ ಸಿನಿಮಾ ಕನಸು ಕನಸಾಗಿಯೇ ಉಳಿಯಿತು.

ನಟನೆಯಲ್ಲಿ ಅವಕಾಶವು ಸಿಗಲಿಲ್ಲ. ದುಡಿಯುವ ಸಮಯದಲ್ಲಿ ಶೈನ್  ಸಾಲಗಾರರಾಗಿ ಬಿಟ್ಟರು. ನಂತರ ಜೀವವನ್ನು ಹೇಗಾದರು ಮಾಡಿ ಕಟ್ಟಿಕೊಳ್ಳಲೇ ಬೇಕು ಎಂದು ಬೆಂಗಳೂರಿನ ಬನಶಂಕರಿಯ ಬಳಿ ಒಂದು ಟ್ರಕ್ ನಲ್ಲಿ ಗಲ್ಲಿ ಕಿಚನ್ ಎಂಬ ಪಾಸ್ಟ್ ಫುಡ್ ತೆರೆದರು. ನಂತರ ನಿದಾನವಾಗಿ ಅವರು ಆರ್ಥಿಕವಾಗಿ ಸುಧಾರಿಸಿಕೊಂಡರು. ಇನ್ನು ಶೈನ್ ಶೆಟ್ಟಿ ಅವರಿಗೆ ಮೊದಲಿಂದ  ತಮ್ಮ ಪುಟ್ಟದಾದ  3 ವೀಲರ್ ಫುಡ್ ಟ್ರಕ್ ಅನ್ನು ದೊಡ್ಡದಾಗಿ ಮಾಡಬೇಕೆಂಬ ಆಸೆಯನ್ನು ಹೊಂದಿದ್ದರು. ಈ ವಿಚಾರವನ್ನು ಬಿಗ್ ಬಾಸ್ ಕಾರ್ಯಕ್ರಮದಲ್ಲೂ ಕೂಡ ಹೇಳಿಕೊಂಡಿದ್ದರು.  ಅದೇ ರೀತಿ ಬಿಗ್ ಬಾಸ್ ಮನೆಗೆ ಬಂದ ನಂತರ ಸೆಕೆಂಡ್ ಹ್ಯಾಂಡ್ 4 ವೀಲರ್ ಗಾಡಿಯೊಂದನ್ನು ಕೊಂಡುಕೊಂಡ ಅವರು ಅದನ್ನು ಗಲ್ಲಿ ಕಿಚನ್ ಆಗಿ ಸುಂದರವಾಗಿ ಪರಿವರ್ತನೆ ಮಾಡಿಸಿದ್ದರು.

 

ಕೊರೊನಾ ಹಾವಳಿ ಇದ್ದ  ಕಾರಣ ಹೊಟೆಲ್ ತೆರೆಯುವಂತಿರಲಿಲ್ಲ. ನಂತರ ಅನುಮತಿ  ದೊರೆತ ಮೇಲೆ  ಆಗಸ್ಟ್ 31 ರಂದು ದೊಡ್ಡದಾಗಿ ಗಲ್ಲಿ ಕಿಚನ್ ಅನ್ನು ಪುನರಾರಂಭಿಸಿದ್ದಾರೆ.ಇದೀಗ ಗಲ್ಲಿ ಕಿಚನ್ ಹೊಸ ರೂಪದಲ್ಲಿ ಬನಶಂಕರಿಯಲ್ಲಿ ಬಂದು ನಿಂತಿದ್ದು, ರಿಷಭ್ ಶೆಟ್ಟಿ ಹಾಗೂ ಪತ್ನಿ ಬಂದು ಗಲ್ಲಿ ಕಿಚನ್ ಅನ್ನು ಉದ್ಘಾಟಿಸಿದ್ದಾರೆ.

ತಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ಹಾಗೂ  ಶೈನ್ ಅವರ ಜೋಡಿ ಬಹಳ ಸದ್ದು ಮಾಡಿತ್ತು. ನಿಜವಾಗಿಯೂ  ಶೈನ್ ದಿಪೀಕಾ ಅವರನ್ನು ಬಹಳ ಇಷ್ಟ ಪಡುತ್ತಿದ್ದಾರೆ ಎಂದೇ ಪ್ರೇಕ್ಷಕರು ಭಾವಿಸಿದ್ದರು. ಆದರೆ ದೀಪಕಾ ಅವರ ತಾಯಿ ಈ ಕುರಿತು ರಿಯಾಕ್ಟ್ ಮಾಡಿದ ಮೇಲೆ ಹಾಗೂ ಬಿಗ್ ಬಾಸ್ ನಿಂದ ಇಬ್ಬರು ಹೊರ ಬಂದ ಮೇಲೆ ಈ ಚಿತ್ರಣವೇ ಬದಲಾಗಿದೆ ಹಾಗೂ ಇಬ್ಬರು ಮಾತನಾಡುವುದನ್ನು ಕೂಡ ಕಡಿಮೆ ಮಾಡಿ ಬಿಟ್ಟಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿಯ ಕುರಿತು ಸಾಕಷ್ಟು ಅಭಿಮಾನಿ ಪೇಜ್ ಗಳು ತೆರೆದಿದ್ದು, ಇಬ್ಬರು ನಿಜ ಜೀವನದಲ್ಲಿ ಜೋಡಿಗಳಾದರೆ ಎಷ್ಟು ಚೆಂದ ಎಂದು ಅವರ ಅಭಿಮಾನಿಗಳು ಹೇಳುತ್ತಲೆ ಇರುತ್ತಾರೆ. ಇದೀಗ ಶೈನ್ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಶೈನ್ ಶೆಟ್ಟಿ‌ ವಿವಾಹವಾಗುವ ಮನಸ್ಸು ಮಾಡಿದ್ದಂತೆ ಕಾಣುತ್ತಿದೆ.

 

View this post on Instagram

 

Hale pusthaka , hosa navilugari!!! There is something special about this wait for it 🤗🤗🤗 #alwaysshine #fanswithshine

A post shared by SHINE SHETTY (@shineshettyofficial) on


ಇಂದು ಸಾಮಾಜಿಕ ಜಾಲತಾಣದಲ್ಲಿ  ಹುಡುಗಿಯೊಬ್ಬರ ಕೈ ಹಿಡಿದು ಸದ್ಯದಲ್ಲಿಯೇ ಸಿಹಿ ಸುದ್ದಿ ನೀಡುವೆನೆಂದು ಪೋಸ್ಟ್ ಮಾಡಿರುವ ಅವರು ‘ಹಳೆಯ ಪುಸ್ತಕ. ಆದರೆ ಹೊಸ ನವಿಲುಗರಿ’ ಎಂದು ಬರೆದುಕೊಂಡಿದ್ದಾರೆ. ಅದಾಗಲೇ ಅಭಿಮಾನಿಗಳು ಶೈನ್ ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದು ಆದಷ್ಟು ಬೇಗ ಹುಡುಗಿ ಯಾರು ಎಂದು ತಿಳಿಸಿ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದುಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Share this on...